Our Programs Five
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕರ್ತರ ಸಭೆ
ಬೆಂಗಳೂರು ನಗರದ ಪ್ರಮುಖ ವೇದಿಕೆಯಲ್ಲಿಯೇ ಆಯೋಜಿಸಲಾದ ರಾಜ್ಯಮಟ್ಟದ ಕಾರ್ಯಕರ್ತರ ಸಭೆ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರಿಗೆ...
Our Programs Three
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವೇದಿಕೆಯ ಸರ್ವ ಸದಸ್ಯರ ಸಭೆ
ಬೆಂಗಳೂರು ನಗರದಲ್ಲಿ ರಾಜ್ಯಮಟ್ಟದ ವೇದಿಕೆಯ ಸರ್ವ ಸದಸ್ಯರ ಸಭೆ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಭೆ ಎಲ್ಲಾ ಸದಸ್ಯರಿಗೆ ತಮ್ಮ...
Our Programs Two
ವೇದಿಕೆ ವತಿಯಿಂದ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಟೌನ್ ಹಾಲ್ ಬೆಂಗಳೂರು
ಬೆಂಗಳೂರು ನಗರದ ಐತಿಹಾಸಿಕ ಟೌನ್ ಹಾಲ್ ವೇದಿಕೆಯಲ್ಲಿ ರಾಜ್ಯಮಟ್ಟದ ಕನ್ನಡಿಗರ ಪ್ರೀತಿ ಮತ್ತು ಹೆಮ್ಮೆ ಮೆರೆದ ಸ್ವಾಭಿಮಾನಿ...
Social Service Three
ವೇದಿಕೆ ವತಿಯಿಂದ ಪ್ರತಿ ವರ್ಷ ತಾಯಿ ಗೋರನಹಳ್ಳಿ ಮಹಾಲಕ್ಷ್ಮಿ ಉತ್ಸವ ಮಾಡಿ ಸಾವಿರಾರು ಜನಕ್ಕೆ ಅನ್ನದಾನ ಕಾರ್ಯಕ್ರಮ ಮಾಡಲಾಗುವುದು
ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಸೇವೆಯ ಸಂಗಮವಾಗಿ ವೇದಿಕೆ ವತಿಯಿಂದ ಪ್ರತಿ ವರ್ಷ ತಾಯಿ ಗೋರನಹಳ್ಳಿ ಮಹಾಲಕ್ಷ್ಮಿ ಉತ್ಸವವನ್ನು...
Social Works three
ಅನಾಥ ಶವಗಳನ್ನು ಸಾಗಿಸುವ ಆಟೋ ಚಾಲಕರಿಗೆ ಉಚಿತವಾಗಿ ಆಟೋ ವಿತರಣೆ – ಸಮಾಜಮುಖಿ ವೇದಿಕೆಯ ಮಾನವೀಯ ಕಾರ್ಯ, ಖ್ಯಾತ ನಟ ಗಣೇಶ್ ಉಪಸ್ಥಿತಿ
ಸಮಾಜದಲ್ಲಿ ಯಾರೂ ಗಮನಿಸದ, ಆದರೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿರುವ ಅನಾಥ ಶವಗಳನ್ನು ಸಾಗಿಸುವ ಆಟೋ ಚಾಲಕರಿಗೆ ಗೌರವ...
Social Service two
ಪುನೀತ್ ರಾಜಕುಮಾರ್ ಸ್ಮರಣಾರ್ಥ “ಹಸಿದವರಿಗೆ ಅನ್ನ” ಶೀರ್ಷಿಕೆ ಅಡಿಯಲ್ಲಿ ಪ್ರತಿ ವರ್ಷ ನಡೆಯುವ ಅನ್ನ ಸಂತರ್ಪಣ ಕಾರ್ಯಕ್ರಮ
ಕನ್ನಡ ಚಿತ್ರರಂಗದ ಅಪ್ಪು ಎಂದೇ ಪ್ರೀತಿಯಿಂದ ಕರೆಸಿಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಕೇವಲ ನಟನಷ್ಟೇ ಅಲ್ಲ, ಮಾನವೀಯ ಮೌಲ್ಯಗಳ...